🕉️ ಓಂ ಶ್ರೀ ಗುರುಭ್ಯೋ ನಮಃ 🕉️ 🔯 ಆಧ್ಯಾತ್ಮಿಕ ವಿಚಾರ.🔯
*🙏 ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗುವ ದೇವಾಲಯಗಳು...🙏*
1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ
2. ಕೊಲ್ಲಾಪುರ ಮಹಾಲಕ್ಷ್ಮೀ ದೇಗುಲ
3. ಬೆಂಗಳೂರು ಗವಿ ಗಂಗಾಧರೇಶ್ವರ ದೇಗುಲ
4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ
5. ಮೊಗಳಿ ಮೊಗಳೀಶ್ವರ ದೇವಾಲಯ
6. ಕಡಪ ಜಿಲ್ಲೆ ಕೋದಂಡರಾಮ ಸ್ವಾಮಿ ದೇವಾಲಯ
*🙏ನಿರಂತವಾಗಿ ಜಲ ಪ್ರವಹಿಸುವ ದೇವಾಲಯಗಳು🙏*
1. ಮಹಾನಂದಿ
2. ಜಂಬುಕೇಶ್ವರ್
3. ಬುಗ್ಗ ರಾಮಲಿಂಗೇಶ್ವರ
4. ಕರ್ನಾಟಕ ಕಮಂಡಲ ಗಣಪತಿ
5. ಹೈದರಾಬಾದ್ ಕಾಶಿ ಬುಗ್ಗೆ ಶಿವಾಲಯ
6. ಬೆಂಗಳೂರಿನ ಮಲ್ಲೇಶ್ವರದ ದಕ್ಷಿಣ ನಂದಿ ತೀರ್ಥ
6. ರಾಜರಾಜೇಶ್ವರ ಬೆಲ್ಲಂಪಲ್ಲಿ ಶಿವಾಲಯ
7. ಸಿದ್ದಗಂಗಾ ದೇವಾಲಯ ತುಮಕೂರು
*🙏ನಿರಂತರ ಜ್ವಾಲರೂಪದಲ್ಲಿ ದರುಶನ ನೀಡುವ ದೇಗುಲಗಳು🙏*
1. ಜ್ವಾಲಾಮುಖಿ.. ಜ್ವಾಲಾದೇವಿ
2. ಅರುಣಾಚಲ ಈಶ್ವರ
3. ಧರ್ಮಸ್ಥಳ ಮಂಜುನಾಥ
*🙏ಶ್ವಾಸ ತಗೊಳ್ಳುವ ಕಾಲಹಸ್ತೀಶ್ವರ🙏*
*🙏ಪೂಜೆಗಾಗಿ ಸಮುದ್ರ ಹಿಂದೆ ಹೋಗುವ ದೇವಸ್ಥಾನ🙏*
1. ಗುಜರಾತ್ನ ನಿಷ್ಕಳಂಕ ಮಹಾದೇವ
2. 40 ವರ್ಷಕ್ಕೊಮ್ಮೆ ಸಮುದ್ರ ಜಲಪೂಜೆ ನಡೆಯುವ ಪುಂಗನೂರ್ ಶಿವಾಲಯ
*🙏 ತಿಂಗಳಿಗೊಮ್ಮೆ ಸ್ತ್ರೀ ಬಹಿಷ್ಟು ಆಗುವ ದೇಗುಲ🙏*
1. ಅಸ್ಸಾಂ ಕಾಮಕ್ಯಾ ದೇವಿ
2. ಕೇರಳ ದುರ್ಗಾ ಮಾತಾ
*🙏 ಬಣ್ಣ ಬದಲಾಗುವ ದೇಗುಲ🙏*
1. ಉತ್ತರಾಯಣ ಮತ್ತು ದಕ್ಷಿಣಾಯಣಕ್ಕೆ ಒಮ್ಮೆ ಬಣ್ಣ ಬದಲಾಗುವ ಅತಿಶಯ ವಿನಾಯಕ ದೇಗುಲ ತಮಿಳುನಾಡು
2. ಹುಣ್ಣಿಮೆಗೆ ಬಿಳಿ ಮತ್ತು ಅಮಾವಾಸ್ಯೆ ಗೆ ಕಪ್ಪು ಬಣ್ಣ ಆಗುವ ಗೋದಾವರಿ ಪಂಚರಾಮ ಸೋಮೇಶ್ವರ ದೇಗುಲ
*🙏ನಿರಂತರ ಬೆಳೆಯುವ ಮೂರ್ತಿಗಳು🙏*
1. ಕಾಣಿಪಾಕಂ ಗಣಪತಿ
2. ಯಾಗಂಟಿ ಬಸವಣ್ಣ
3. ಬಸವನಗುಡಿಯ ಬಸವಣ್ಣ ಬೆಂಗಳೂರು
4. ಬಿಕ್ಕವೊಳು ಲಕ್ಷ್ಮೀ ಗಣಪತಿ
*🙏6 ತಿಂಗಳಿಗೆ ಒಮ್ಮೆ ತೆರೆಯುವ ದೇವಾಲಯಗಳು🙏*
1. ಕೇದಾರನಾಥ
2. ಬದರಿನಾಥ
ಇಲ್ಲಿ 6 ತಿಂಗಳು ಬಾಗಿಲು ಮುಚ್ಚಿದರು ದೀಪ ಬೆಳಗುತ್ತದೆ
3. ಗುಹ್ಯ ಕಾಳಿ ಮಂದಿರ
*🙏ವರ್ಷಕ್ಕೊಮ್ಮೆ ತೆರೆಯುವ ದೇವಾಲಯ🙏*
ಅಮರನಾಥ ದೇವಾಲಯ
ಹಾಸನಾಂಬ ದೇಗುಲ ಹಾಸನ
ಇಲ್ಲಿ ಇಡೀ ವರ್ಷ ಇಟ್ಟ ಪ್ರಸಾದ ಹಾಳಾಗದೆ ತಾಜಾ ಆಗಿ ಇರುತ್ತದೆ.
*🙏12 ವರ್ಷಕ್ಕೊಮ್ಮೆ ಸಿಡಿಲು ಬಡಿದು ಹಾಗೆ ಮುಚ್ಚುವ ಬಿಜೀಲಿ ಮಹಾದೇವ ಆಲಯ ಹಿಮಾಚಲ ಪ್ರದೇಶ*
*🙏ಸ್ವಯಂ ಪ್ರಸಾದ ಸೇವಿಸುವ 🙏*
1. ಕೇರಳ ಶ್ರೀ ಕೃಷ್ಣ ದೇವಾಲಯ..
2. ಬೃಂದಾವನ ರಾಧಾಕೃಷ್ಣ
*🙏ನೀರಿನಲ್ಲಿ ದೀಪ ಬೆಳಗುವ ಮಂದಿರ🙏*
ಘದಿಯ ಘಾಟ್ ಮಾತಾಜಿ ಮಂದಿರ..
*🙏ಮನುಷ್ಯನ ಶಾರೀರಕ ಆಕೃತಿ ರೀತಿ ಕಾಣುವ ಮಂದಿರ🙏*
1. ಹಿಮಾಚಲ ನರಸಿಂಹ, ದೇವಾಲಯ
2. ಇಷ್ಟ ಕಾಮೇಶ್ವರಿ, ಶ್ರೀಶೈಲ
*🙏ಪಾನಕ ಚಪ್ಪರಿಸುತ್ತ ಕುಡಿಯುವ ದೇವರು🙏*
ಪಾನಕಾಲ ನರಸಿಂಹ ದೇವರು ಮಂಗಳಗಿರಿ, ಗುಂಟೂರು ಜಿಲ್ಲೆ
*🙏ಛಾಯಾ ವಿಶೇಷ🙏*
೧. ಛಾಯಾ ಸೋಮೇಶ್ವರ, ಸ್ಥಂಬದ ನೆರಳು ಕಾಣುತ್ತದೆ
೨. ಹಂಪಿ ವಿರೂಪಾಕ್ಷ, ಗೋಪುರದ ನೆರಳು ವಿರುದ್ಧ ದಿಕ್ಕಿನಲ್ಲಿ ಮೂಡುವುದು.
*🙏ನೀರಿನಲ್ಲಿ ತೇಲುವ ದೇವರು🙏*
ನೇಪಾಳದ ಮಹಾವಿಷ್ಣು (ಸಾವಿರ ಟನ್ ವಿಗ್ರಹ)
ತಿರುಪತಿ ಬಾಲಾಜಿ
ಅನಂತ ಪದ್ಮನಾಭ ಕೇರಳ
ರಾಮೇಶ್ವರ
ಕಂಚಿ
ಚಿಲುಕೂರಿ ಬಾಲಾಜಿ
ಪಂಡರಿನಾಥ
ಭದ್ರಾಚಲಂ
ಅನ್ನಾವರಂ
*🙏 ಪೂರಿ ಜಗನ್ನಾಥ ವಿಶೇಷ🙏*
ಹಕ್ಕಿಗಳು ಹಾರೋದಿಲ್ಲ
ಸಮುದ್ರ ಘೋಷ ಇಲ್ಲ
ಗೋಪುರದ ನೆರಳು ಬೀಳದು
ದೇವರಿಗೆ ಸಮರ್ಪಿಸಿದ ಒಡನೆ ಪರಿಮಳಿಸುವ ಪ್ರಸಾದ..
ಇಷ್ಟು ವಿಶೇಷಗಳು ನಮ್ಮ ಭಾರತೀಯ ದೇವಾಲಯಗಳು.. ಇನ್ನೂ ಎಷ್ಟೋ ಸಾವಿರ ವಿಶೇಷ ದೇಗುಲಗಳು ಈ ಭರತ ಖಂಡದಲ್ಲಿ ಇವೆ...
🙏🙏ಕೃಷ್ಣಾರ್ಪಣಮಸ್ತು 🙏🙏
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ